ಜೆ. ಪಿ. – ಸಂಪೂರ್ಣ ಕ್ರಾಂತಿ

2003 ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಇದು. ಜೆಪಿ ಇನ್ನೂ ಬದುಕಿದ್ದಾಗ, ಅವರ ಸಂಪೂರ್ಣ ಕ್ರಾಂತಿಯ ಕಾವು ಇನ್ನೂ ಆರದಿದ್ದಾಗ, ದಿಲ್ಲಿಯಲ್ಲಿದ್ದ ಕಾರಣ ಅವರ ಚಳುವಳಿಯ ಸ್ವರೂಪವನ್ನು ಕಣ್ಣಾರೆ ಕಂಡು ಪ್ರಭಾವಿತರಾಗಿದ್ದ ಲೇಖಕರು ಇದೀಗ ಈ ಪುಸ್ತಕವನ್ನು ತಮ್ಮ ತಲೆಮಾರಿನವರು ಹಳೆಯ ನೆನಪುಗಳನ್ನು ಮೆಲುಕು ಹಾಕಲು, ತಮ್ಮ ಹೋರಾಟ-ಹಾರಾಟದ ದಿನಗಳನ್ನು ಪುನರ್ರಚಿಸಿಕೊಳ್ಳಲು ಹಾಗೂ ಈ ತಲೆಮಾರಿನವರು ತಮ್ಮ ಹಿಂದಿನ ತಲೆಮಾರಿನವರು ಒಂದು ರಾಷ್ಟ್ರವನ್ನು ಕಟ್ಟಲು ಏನೆಲ್ಲಾ ಆದರ್ಶಗಳನ್ನು ರೂಪಿಸಿಕೊಂಡಿದ್ದರು, ಮೌಲ್ಯಗಳನ್ನು ರೂಢಿಸಿಕೊಂಡಿದ್ದರು… ಮುಂತಾಗಿ ತಿಳಿಯಲು [...]

ಅಂಕಿತ ಪುಸ್ತಕ – ಟಾಪ್ – 10

ಯಾವುದು ಚರಿತ್ರೆ (ಆರ್ಯರಿಂದ ಔರಂಗ ಜೇಬ್ ನವರೆಗೆ), ಎಂ. ವಿ. ಆರ್. ಶಾಸ್ತ್ರಿ, ಅನುವಾದ:ಬಾಬು ಕೃಷ್ಣಮೂರ್ತಿ, ದ್ರಾವಿಡ ವಿದ್ಯಾಲಯ, ಕುಪ್ಪಂ ಬೆಲೆ:ರೂ.200/-
ಆವರಣ (ಒಂದೇ ವರ್ಷದಲ್ಲಿ 16 ಬಾರಿ ಮುದ್ರಿತವಾದ ಕಾದಂಬರಿ), ಎಸ್. ಎಲ್. ಬೈರಪ್ಪ, ಸಾಹಿತ್ಯ ಭಂಡಾರ, ಬೆಂಗಳೂರು, ಬೆಲೆ:ರೂ.199/-
ಅಂಗಿಬರಹ (ಜನಪ್ರಿಯ ಹಾಸ್ಯ ಲೇಖನಗಳು), ಎಂ. ಎಸ್. ನರಸಿಂಹಮೂರ್ತಿ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.90/-
ನರೇಂದ್ರ ಮೋದಿ ಯಾರೂ ತುಳಿಯದ ಹಾದಿ. ಪ್ರತಾಪ್ ಸಿಂಹ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆಲೆ:ರೂ.150/-
ದಂಗೆಯ ದಿನಗಳು (ಸೀಪಾಹಿ ದಂಗೆ ಕುರಿತ ಅಪರೂಪದ ಮಾಹಿತಿಯುಳ್ಳ [...]