ನೀಲಾ ಅವರು ವಾರಪತ್ರಿಕೆಯೊಂದಕ್ಕಾಗಿ ಬರೆದ ಅಂಕಣ ಬರಹಗಳ ಸಂಕಲನವಿದು. ಇದು ನೀಲಾರ ಮೂರನೇ ಕೃತಿ. ಕಾಮ್ರೇಡ್ ನೀಲಾ ಸಂಘಟನಾಕಾರ್ತಿಯಾಗಿ, ಹೋರಾಟಗಾರ್ತಿಯಾಗಿ ಜನರ ಮಧ್ಯೆ ಓಡಾಡಿದ ಹೆಜ್ಜೆ ಗುರುತುಗಳು ಈ ಕೃತಿಯಲ್ಲಿ ನಿಚ್ಚಳವಾಗಿ ಗೋಚರಿಸುತ್ತವೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದವರ ಬದುಕು ಬವಣೆ, ವಿಶೇಷವಾಗಿ ಬದುಕಿನಲ್ಲಿ ನೊಂದು, ಬೆಂದ ಮಹಿಳೆಯರ ಬದುಕು ನೀಲಾರ ಹೆಚ್ಚಿನ ಅಂಕಣದ ವಸ್ತು. ಹಳ್ಳಿಗಳಲ್ಲಿ ಇಂದಿಗೂ ಇರುವ ಯಾಜಮಾನ್ಯ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ, ಎಲ್ಲೆಡೆ ಕಂಡುಬರುವ ಲಿಂಗ ತಾರತಮ್ಯ, ಕೋಮುವಾದಿ-ಮೂಲಭೂತವಾದಿತ್ವ [...]
Filed under: ವೈಚಾರಿಕ ಸಾಹಿತ್ಯ | Tagged: ಕೆ ನೀಲಾ, ಚಿಂತನ ಪ್ರಕಾಶನ, ನೆಲದ ಪಿಸುಮಾತು, ಸಂಡೇ ಟೈಮ್ಸ್ ಆಫ್ ಇಂಡಿಯಾ | 3 Comments »



