ನಾಗೇಶ್ ಹೆಗಡೆ ಅವರ 3 ಪುಸ್ತಕಗಳ ಬಿಡುಗಡೆ

ನಾಳೆ ನಿಸರ್ಗವನ್ನು ತಿದ್ದಿ, ತೀಡಿ, ಪೋಷಿಸಿ ಒಲಿಸಿಕೊಳ್ಳುವ ಬದಲು ಅದನ್ನು ಬಗ್ಗುಬಡಿದು, ಧಮಕಿ ಹಾಕಿ ಒಗ್ಗಿಸಿಕೊಳ್ಳಬೇಕೆಂಬ ಕೆಟ್ಟ ಪಾಠವನ್ನು ನಮಗೆ ಕಲಿಸಿಕೊಡುತ್ತದೆ ಟೆಕ್ನಾಲಜಿ. ಎನ್ನುವ `ಸುರಿಕೊಂಡ ಭರತಖಂಡ’ ಇರುವುದೊಂದೇ ಭೂಮಿ. ಅದರ ರಕ್ಷಣೆ ನಮ್ಮದು ಎನ್ನುವ `ಇರುವುದೊಂದೇ ಭೂಮಿ’ ಪರಿಸರ ದಿನಾಚರಣೆ ವರ್ಷಕ್ಕೊಂದೇ ದಿನದ ಬದಲು ಪ್ರತಿದಿನ ಆಚರಿಸುವ ಅಗತ್ಯವನ್ನು ಹೇಳುವ `ಪ್ರತಿದಿನ ಪರಿಸರ ದಿನ’ ನಾಗೇಶ್ ಹೆಗಡೆ ಅವರ 3 ಪುಸ್ತಕಗಳ ಬಿಡುಗಡೆ ಇದೆ. ಪ್ರೊ ಬಿ ಕೆ ಸಿ ಮತ್ತು ಕೆ ವಿ ಅಕ್ಷರ [...]

`ಜೀವ ಸಂಕುಲಗಳ ಉಗಮ’ ಈ ಮೇರು ಕೃತಿಗೆ 150 ವರ್ಷ

1859ರ ನವಂಬರ‍್ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ `ಜೀವ ಸಂಕುಲಗಳ ಉಗಮ’  ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ 1250 ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎಂದೆನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಘಟನೆಯಾಗಿತ್ತು. ಸೃಷ್ಟಿವಾದ ಕೇವಲ [...]

ಬುದ್ಧ ಧರ್ಮ: ಬ್ರಾಹ್ಮಣಶಾಹಿಯ ಇನ್ನೊಂದು ಮುಖ!

ಮಹಾರಾಷ್ಟ್ರದ ಕಾರ್ಮಿಕ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಂಝಗಿರಿಯವರು ತತ್ವಜ್ಞಾನ ವಿಷಯದಲ್ಲಿ ತೀವ್ರ ಆಸಕ್ತಿ ಕೊಂದಿದ್ದರೆನ್ನಲು ಈ ಪುಸ್ತಕ ಸಾಕ್ಷಿಯಾಗಿದೆ. ಕಾರ್ಮಿಕ ಹೋರಾಟಗಳಲ್ಲಿ ನಿರತರಾವಿರುವ ಅನೇಕ ಮುಖಂಡರು ಸಂಬಳ ತುಟ್ಟಿಭತ್ಯೆ ಹೆಚ್ಚಳ, ಲಾಕ್ ಔಟ್ ಇತ್ಯಾದಿ ವಿಷಯಗಳಲ್ಲೆ ಮುಳುಗಿರುವುದು ಸಾಮಾನ್ಯ. ಕಾರ್ಮಿಕ ಹೋರಾಟಗಳಲ್ಲಿ ತಾತ್ವಿಕ ವಿಚಾರಧಾರೆಯವರನ್ನು `ಇಂಪ್ರಾಕ್ಟಿಕಲ್ ವ್ಯಕ್ತಿ‘ ಎನ್ನುವಂತೆ ನೋಡುವ ಧೋರಣೆಯೇ ಹೆಚ್ಚು. ಮುನ್ನಡಿಯಲ್ಲಿ ನಾಯರ‍್ ಅವರು – “ನಾನು ಇದನ್ನು ಒಂದು ಶಾಸ್ತ್ರೀಯ ಕೃತಿ ಎಂದು ಪರಿಗಣಿಸುತ್ತೇನೆ . . . ಏಕೆಂದರೆ ಭಾರತೀಯ ತತ್ವಶಾಸ್ತ್ರದ [...]

Follow

Get every new post delivered to your Inbox.