ಇಂದು ವಿಶ್ವ ರಂಗಭೂಮಿ ದಿನ

    ಶೀರ್ಷಿಕೆ: ನಟನೆಯ ಪಾಠಗಳು ಲೇಖಕರು:ಪ್ರಸನ್ನ ಪ್ರಕಾಶಕರು:ಕನ್ನಡ ಪುಸ್ತಕ ಪ್ರಾಧಿಕಾರ ಪುಟ:368 ಬೆಲೆ:ರೂ.150/-  

ಮರೆಯಲಾರದ ಮರೆಯಬಾರದ ಚೈತನ್ಯಕ್ಕೆ ನಮನ!

ಇಂದು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದ ದಿನ. ಅಲ್ಲ! ಭಗತ್ ಸಿಂಗ್ ಗಲ್ಲಿಗೇರಿದ ದಿನ. ಹೌದು. ಭಗತ್ ಸಿಂಗ್ ಮನಸ್ಸು ಮಾಡಿದ್ದರೆ ಬಹುಶಃ ಗಲ್ಲು ಶಿಕ್ಷೆಯಿಂದ ಪಾರಾಗಬಹುದಾಗಿತ್ತೋ ಏನೋ. (ಗೊತ್ತಿಲ್ಲ) ಆದರೂ ಭಗತ್ ಸಿಂಗ್ ತನ್ನ ಸಂಗಾತಿಗಳೊಡನೆ ಗಲ್ಲಿಗೇರಿದರು. ಭಗತ್ ಸಿಂಗ್ ಸುಮ್ಮನೆ ಹುಚ್ಚು ದೇಶಪ್ರೇಮದಲ್ಲಿ ಗಲ್ಲಿಗೇರಿದವರಲ್ಲ. ಅವರ ಪ್ರತೀ ಹೆಜ್ಜೆಯೂ ಯೋಚಿಸಿ ಇಟ್ಟ ಹೆಜ್ಜೆ. ಆ ಹೆಜ್ಜೆಯ ಗುರಿ ಸ್ವರಾಜ್ಯ. ಗಲ್ಲಿಗೇರುವ ಮೂಲಕ ಇಡೀ ಸ್ವಾತಂತ್ರ ಸಂಗ್ರಾಮದ ಚಿತ್ರವನ್ನೇ ಬದಲಿಸಿದರು ಭಗತ್ ಸಿಂಗ್. ಭಗತ್ ಸಿಂಗ್ [...]

ಶತಮಾನದ ಸಂದರ್ಭದಲ್ಲಿ ವಿಮರ್ಶೆಗಳು

 ನೂರು ವರ್ಷದ ಹಿಂದೆ ಪ್ರಕಟವಾದ ಮಹಾತ್ಮ ಗಾಂಧಿಯವರ ಪುಸ್ತಕ `ಹಿಂದ್ ಸ್ವರಾಜ್‘. ಇದು ಕಳೆದ ಒಂದು ಶತಮಾನದಲ್ಲಿ ಬೀರಿದ ಪ್ರಭಾವ ಅಪಾರ. ಸಂಪಾದಕ ಹಾಗೂ ಓದುಗನ ನಡುವಿನ ಸಂವಾದದಂತಿರುವ ಈ ಪುಟ್ಟ ಪುಸ್ತಕ ಗಾಂಧೀಜಿಯವರ ಪ್ರಾತಿನಿಧಿಕ ಚಿಂತನೆಯಂತಿದೆ. ಈ ಪುಸ್ತಕ ಕುರಿತು ಮಾಡಲಾದ ಇತ್ತೀಚಿನ ವಿಮರ್ಶೆಗಳನ್ನು ಸಂಪಾದಿಸಿದ್ದಾರೆ ಮುಜಾಫರ‍್ ಅಸ್ಸಾದಿ. `ಹಿಂದ್ ಸ್ವರಾಜ್‘ ಕುರಿತಂತೆ ಬರುತ್ತಿರುವ ವಿಮರ್ಶೆಗಳಾಗಲೀ, ಲೇಖನಗಳಾಗಲೀ ಅದರ ಪ್ರಸ್ತುತತೆಯನ್ನು ತೋರುತ್ತದೆ. ನಮ್ಮ ಕನ್ನಡದ ಚಿಂತಕರಾದ ಜೆ.ಎಸ್. ಸದಾನಂದ, ಕೆ. ರಾಘವೇಂದ್ರರಾವ್, ಎಚ್.ಪಟ್ಟಾಭಿರಾಮ ಸೋಮಯಾಜಿ, ರಾಜರಾಮ [...]

ನೇರ ಹಾಗೂ ರೋಚಕವಾದ ಸಾಮಾಜಿಕ ಸಮಸ್ಯೆಗಳ ವಸ್ತು ಹೊಂದಿರುವ ಕತೆಗಳು

 ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಶಿವರಾಜ ಪಾಟೀಲರು ಬರೆದ 19 ಕತೆಗಳು ಇಲ್ಲಿವೆ. ತಮಿಳಿನ ಜಯಕಾಂತನ್ ಅವರ ಕಥೆಗಳಿಂದ ಪ್ರಭಾವಿತನಾಗಿ ಈ ಕಥೆಗಳನ್ನು ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ.  ಸಾಮಾಜಿಕ ಸಮಸ್ಯೆಗಳನ್ನು ವಸ್ತುಗಳನ್ನಾಗಿ ಇಟ್ಟುಕೊಂಡು ಇಲ್ಲಿನ ಕಥೆಗಳನ್ನು ಬರೆಯಲಾಗಿದೆ. ಹೆಚ್ಚಾಗಿ ಪರಿಚಿತ ವಸ್ತು, ಶೈಲಿ, ನಿರೂಪಣೆಯಲ್ಲಿ ಶಿವರಾಜರ ಕಥೆಗಳು ಸಾಗುತ್ತವೆ. ಅವರು ಹೇಳುವ ಕಥೆಗಳು ನೇರ ಹಾಗೂ ರೋಚಕವಾಗಿವೆ. ಅವು ಎಲ್ಲೂ ಓದುಗರ ಕಲ್ಪನೆಯನ್ನು, ನಿರೀಕ್ಷೆಯನ್ನು ಭಂಗಗೊಳಿಸುವುದಿಲ್ಲ. ಈ ಎಲ್ಲ ಅಂಶಗಳಿಂದಾಗಿ ಈ ಕತೆಗಳು ಒಂದೇ ಬಾರಿಗೆ ಯಾವುದೇ ಉದ್ದೇಶವಿಲ್ಲದೆ “ಸುಮ್ಮನೆ” [...]

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ, ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ. ಎಲ್ಲಾ ಕೃತಿಗಳಲ್ಲೂ [...]

ಪವಿತ್ರ ಗೋವಿನ ಪ್ರಶ್ನೆ

ಗೋವಿನ ಪವಿತ್ರತೆಯ ಪ್ರಶ್ನೆ ಇಂದು ದಲಿತರನ್ನೂ ದಾರಿ ತಪ್ಪಿಸುತ್ತದೆ.ಕೆಳವರ್ಗಗಳು ತಮ್ಮ ಆಹಾರವ್ಯವಸ್ಥೆಯನ್ನು ಬಿಟ್ಟು ಕೊಡುತ್ತಿದ್ದಾರೆ. ಅವರ ಹಸಿವಿನ ಪ್ರಮಾಣ ಹೆಚ್ಚುತ್ತಿದೆ. ಶಿಕ್ಷಣ, ಬಡತನ, ಆಹಾರ ಎಲ್ಲದರಲ್ಲೂ ತಮ್ಮ ನಿಜವಾದ ಬಂದುಗಳಾಗಿರುವ ಅಲ್ಪ ಸಂಖ್ಯಾತರನ್ನು ದ್ವೇಷಿಸತೊಡಗಿದ್ದಾರೆ. ಪುರೋಹಿತಶಾಹಿ ರಾಜಕಾರಣದ ಅರಿವಿಲ್ಲದೇ ಮುಗ್ಧವಾಗಿ ಬಲಿಪಶುಗಳಾಗುತ್ತಿದ್ದಾರೆ. ಅಂಬೇಡ್ಕರ‍್ ಮೂರ್ತಿಗೆ ಅಪಮಾನವಾದರೆ ದಲಿತ ಸಮುದಾಯ, ಕನಕದಾಸನಿಗ ಅಪಮಾನಿಸಿದರೆ ಕುರುಬ ಸಮುದಾಯ, ಮಹ್ಮದ್ ಹೆಸರಿಗೆ ಧಕ್ಕೆಯಾದರೆ ಮುಸ್ಲಿಂ ಸಮುದಾಯ ರೌದ್ರಾವತಾರ ತಾಳುತ್ತಾರೆ. ಹೀಗೆ ಇನ್ನೂ ಹಲವಾರು ತಳಸಮುದಾಯಗಳು ತಾವು ಗುರುತಿಸಿಕೊಂಡಿರುವ `ಪವಿತ್ರ‘ ವಸ್ತುವಿಷಯ ವ್ಯಕ್ತಿಗಳಿಗೆ [...]

ಸ್ತ್ರೀವಾದಿ ಚಿಂತನೆಗೆ ಲಡಾಯಿಯ ಕೊಡುಗೆ

ಶೀರ್ಷಿಕೆ: ನಮಗೆ ಗೋಡೆಗಳಿಲ್ಲ ಲೇಖಕರು:ಮೂಲ ತೆಲುಗು `ಫೆಮಿನಿಸ್ಟ್ ಸ್ಟಡಿ ಸರ್ಕಲ್’ ಕನ್ನಡಕ್ಕೆ ಅನುವಾದ:ಬಿ ಸುಜ್ಞಾನ ಮೂರ್ತಿ ಪ್ರಕಾಶನ : ಲಡಾಯಿ ಪ್ರಕಾಶನ ಪುಟ: ಬೆಲೆ: ರೂ.

ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು

ಶೀರ್ಷಿಕೆ : ಮಹಿಳಾ ಚಳುವಳಿಯ ಮಜಲುಗಳು ಲೇಖಕರು: ಎನ್. ಗಾಯತ್ರಿ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟ: ಬೆಲೆ:ರೂ.35/-

Follow

Get every new post delivered to your Inbox.