ಕೃಪೆ – ಕನ್ನಡ ಪ್ರಭ
Filed under: ಟಾಪ್ -10 | Tagged: ಕನ್ನಡ ಪ್ರಭ, ಸಪ್ನ ಬುಕ್ ಹೌಸ್ | Leave a Comment »
ಕೃಪೆ – ಕನ್ನಡ ಪ್ರಭ
Filed under: ಟಾಪ್ -10 | Tagged: ಕನ್ನಡ ಪ್ರಭ, ಸಪ್ನ ಬುಕ್ ಹೌಸ್ | Leave a Comment »
“ಒಲೆಯೊಳಗೆ ಬೆಕ್ಕು, ಒಡಲೊಳಗೆ ಬೆಂಕಿ” ಇದು ಹಸಿದ ಬಡವನ ಮನೆಯ ದಾರುಣ ಚಿತ್ರ ನೀಡುವ, ಆರ್. ವಿ. ಭಂಡಾರಿಯವರ ಕವನದ ಒಂದು ಸಾಲು. ಹಸಿವಿನ ತೀವ್ರತೆಯನ್ನು ಹೆಚ್ಚು ಬಡವರಿರುವ ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯಿಸುವ ಮೊದಲೇ ಜನ ಅದನ್ನು ಅನುಭವಿಸಿದ್ದಾರೆ. ವರ್ಣನೆಗಿಂತಲೂ ಭೀಕರತೆ ಮತ್ತು ಆಳ ಹಸಿವಿಗಿದೆ. ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ. `ಗರೀಬಿ ಹಟಾವ್’,`ರೋಟಿ, ಕಪಡಾ, ಮಕಾನ್’ ಇವೆಲ್ಲಾ ಘೋಷಣೆಗಳು ಸ್ವಾತಂತ್ಯ್ರಾ ನಂತರದ ಉತ್ಸಾಹದ ಸ್ಯಾಂಪಲ್ ಮಾತ್ರ. [...]
Filed under: ಕಾವ್ಯ-ಕವನ, Uncategorized | Leave a Comment »
ಎಂಟು ಗಂಟೆಯ ದುಡಿಯುವ ದಿನ‘ ದ ಬೇಡಿಕೆಯಿಟ್ಟು ಹೋರಾಟ ಬಲಿದಾನಗಳಿಂದ ಸಾಧಿಸಿದ ಗೆಲವಿನ ದಿನವೇ ಮೇದಿನ. “ಎಂಟು ಗಂಟೆಯ ದುಡಿಯುವ ದಿನದ ಬೇಡಿಕೆ ಎಲ್ಲಾ ಕಾರ್ಮಿಕ ವರ್ಗದ ಬೇಡಿಕೆ. ಇದು ಕೆಲವು ಮಾಲಿಕರೆದುರು ಕೆಲವು ಕಾರ್ಮಿಕರು ಇಟ್ಟಿರುವ ಬೇಡಿಕೆಯಲ್ಲ. ಸದ್ಯದ ಸಮಸ್ತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಗಳಾದ ಪ್ರಭುತ್ವದ ಅಧಿಕಾರಿಗಳ ಸಮಸ್ತ ಬಂಡವಾಳಶಾಹಿವರ್ಗದ ಉತ್ಪಾದನಾ ಸಾಧನಗಳ ಒಡೆಯರ ಎದುರಿಗೆ ಇಟ್ಟಿರುವ ಬೇಡಿಕೆ ಇದು.. . .” -ಲೆನಿನ್ ಮಕ್ಕಳನ್ನು ಓದಿಸಿ ಇಂಜಿನಿಯರ್ ಮಾಡಿಸುವ ಕನಸು ಕಾಣದ [...]
Filed under: ದಾಖಲೆ ಸಾಹಿತ್ಯ, ವೈಚಾರಿಕ ಸಾಹಿತ್ಯ | Tagged: -ಲೆನಿನ್, ಚಿಂತನ ಉತ್ತರಕನ್ನಡ, ನೂರಾರು ಮೇ ದಿನಗಳು, ವಿ.ಜೆ.ಕೆ. ನಾಯರ್ | Leave a Comment »