ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ ಸಂದರ್ಶನ : ಸಂದೀಪ ನಾಯಕ `ನವಕರ್ನಾಟಕ ಪ್ರಕಾಶನ’ ತನ್ನ ಐದು ದಶಕಗಳ ಪುಸ್ತಕ ಪ್ರಕಟಣೆಯಲ್ಲಿ ತಲೆಮಾರುಗಳ ಓದುವ ರುಚಿಯನ್ನು ಹೆಚ್ಚಿಸಿದೆ. ಕನ್ನಡದಲ್ಲಿ ಚಿಂತನೆ ಮಾಡುವುದನ್ನು ಯುವತಲೆಮಾರಿಗೆ ಕಲಿಸಿದೆ. ಕೇವಲ ಪುಸ್ತಕ ಪ್ರಕಟಣೆ ಮೂಲಕ ಸಾಧ್ಯವಾದ ಅಸಾಮಾನ್ಯ ಸಂಗತಿ ಇದು. ಕನ್ನಡದ ಈ ವಿಶಿಷ್ಟ ಪ್ರಕಾಶನದ ಒಂದು ಹೊರಳು ನೋಟ… ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಲ್ಲಿ ತನ್ನದೇ ಆದ ಅಚ್ಚನ್ನು ಓದುಗರ ಮನದಲ್ಲಿ ಮೂಡಿಸಿರುವ ನವಕರ್ನಾಟಕ ಪ್ರಕಾಶನಕ್ಕೆ ಈಗ ಐವತ್ತರ ಹರೆಯ. 1960ರಲ್ಲಿ ಆರಂಭವಾದ [...]
Filed under: Uncategorized | Tagged: ಉಸಿರಾಡುತ್ತವೆ, ಕಥಾಕೋಶದ ಸಂಪಾದಕ ನಿರಂಜನ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ.ಹಾ.ಮಾ.ನಾಯಕ. ಬಿ.ವಿ.ಕಕ್ಕಿಲ್ಲಾಯ, ನವಕರ್ನಾಟಕ ಪ್ರಕಾಶನ, ಪುಸ್ತಕಗಳು ಸಾಯುವುದಿಲ್ಲ, ಸಂದೀಪ ನಾಯಕ, X ಉಸಿರಾಡುತ್ತವೆ X ಕಥಾಕೋಶದ ಸಂಪಾದಕ ನಿರಂಜನ X ಗೊರೂರು ರಾಮಸ್ವಾಮಿ ಅಯ್ಯಂಗಾರ್ X ಡಾ.ಹಾ.ಮಾ | Leave a Comment »



