ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ

ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಹಜವಾಗಿಯೇ ಬಾಲಿವುಡ್ ಕೂಡಾ ಈ ಗಾಥೆಯ ಆಕರ್ಷಣೆಗೆ ಒಳಗಾಗದಿಲ್ಲ. ಅವರ ಮೇಲೆ ಕನಿಷ್ಟ ಐದು ಚಲನಚಿತ್ರಗಳು ತಯಾರಾಗಿವೆ. ಬರವಣಿಗೆಗಳಂತೂ ಲೆಕ್ಕವಿಲ್ಲದಷ್ಟು. ಭಗತ್ ಸಿಂಗ್ [...]

ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು

ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು. `ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ [...]

ಶ್ರೇಷ್ಠ ಶಾಲೆಗೆ ಸೇರಿಸಿಬಿಟ್ಟರೆ, ಮಗುವಿಗೆ ಶ್ರೇಷ್ಠ ಶಿಕ್ಷಣ ಸಿಗುವುದಿಲ್ಲ

ಶಿಕ್ಷಣದ ಬಗ್ಗೆ ಯಾರು ಯೋಚಿಸಬೇಕು ಎಂಬ ಒಂದು ಮಹತ್ವದ ಪ್ರಶ್ನೆ ನಮ್ಮ ಮುಂದೆ ಯಾವಾಗಲೂ ಇದೆ. … ಶಿಕ್ಷಣದ ಬಗ್ಗೆ ಯಾರಾದರೂ ಯೋಚಿಸುತ್ತಿದ್ದರೆ ಅದು ನಮಗೆ ತಿಳಿಯುವುದು ಆ ಬಗ್ಗೆ ಬರೆಯುವುದರಿಂದ ಮತ್ತು ಆ ಬಗ್ಗೆ ಮಾತನಾಡುವವರಿಂದ. ನಮ್ಮ ಪ್ರಶ್ನೆ: ಇವತ್ತು ಆ ಕೆಲಸ ಎಷ್ಟು ಮಂದಿ ಮಾಡುತ್ತಿದ್ದಾರೆ? ಎಷ್ಟು ಮಂದಿ ಬರೆಯುತ್ತಿದ್ದಾರೆ? ಎಷ್ಟು ಸಂಶೋಧನೆ ನಡೆಯುತ್ತಿದೆ? ಎಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ? ಸಂಶೋಧನೆಗಳ ಬಗ್ಗೆ, ಪುಸ್ತಕಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿದೆ? ಅಮೆರಿಕಾ ಇಂಗ್ಲಂಡು ಜರ್ಮನಿಗಳಲ್ಲದೆ ಇತರ [...]

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು.

ನಿರಂಜನರ ಮೂಲಕ ಕಯ್ಯೂರು ಕಲಿಗಳು, ಕಯ್ಯೂರು ಕಲಿಗಳ ಮೂಲಕ ನಿರಂಜನರು ಚಿರಸ್ಮರಣೀಯರು. ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ…… ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಘ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿ ದಿನವೂ ಅವರ ಸಾಮಿಪ್ಯದ ಸವಿಯುಂಡೆ. ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪು ನೀಡಿದ ದಿನ. ನಾಲ್ವರಿಗೆ ಮರಣದಂಡನೆ. ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. `ಚಿರಸ್ಮರಣೆ’ ಒಂದು ಕಾದಂಬರಿ, [...]

ಕನ್ನಡಕ್ಕೆ ಪ್ರಪ್ರಥಮ ಬಾರಿ ಸಿನೆಮಾ ಕುರಿತ ಪುಸ್ತಕಕ್ಕೆ ಸ್ವರ್ಣಕಮಲ

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಯೊಂದಕ್ಕೆ ಪ್ರಪ್ರಥಮವಾಗಿ ಸ್ವರ್ಣಕಮಲ ಬಂದಿದೆ. ಸಿನೆಮಾ ಕುರಿತ ಈ ಪುಸ್ತಕಕ್ಕೆ 57ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳಲ್ಲಿ ಸಿನೆಮಾ ಕುರಿತಾದ ಪುಸ್ತಕ “ಸಿನೆಮಾ ಯಾನ” ಎಂಬ ಕನ್ನಡ ಕೃತಿಗೆ ಸಂದಿದೆ. ಇದರ ಲೇಖಕರು ಡಾ. ಕೆ. ಪುಟ್ಟಸ್ವಾಮಿ  ಅವರಿಗೆ ನಮ್ಮ ಅಭಿನಂದನೆಗಳು. ಆನ್ ಲೈನ್ ಕನ್ನಡ ನ್ಯೂಸ್ ವೆಬ್ ಸೈಟ್ ವಿಕ್ರಾಂತ ಕರ್ನಾಟಕ ದಲ್ಲಿ ಬಂದ ಅಂಕಣ ಬರಹವನ್ನು ಪುಸ್ತಕ ರೂಪಕ್ಕೆ ತಂದದ್ದು ಹಸಿರು ಪ್ರಕಾಶನ. ಹೆಚ್ಚಿನ ವಿವರಗಳಿಗೆ ಇದು ‘ಯಾನ’ ಕ್ಕೆ ಭೇಟಿ [...]

ಬೇರೆ ಬೇರೆ ದೃಷ್ಟಿಯಲ್ಲಿ ಬದುಕಿನ ಪುಟ್ಟ ಪುಟ್ಟ ಸಂಗತಿಗಳು

ಇದು ಲಲಿತ ಪ್ರಬಂಧಗಳ ಸಂಕಲನ.  ಬದುಕಿನಲ್ಲ ಕಾಣಿಸುವ ಪುಟ್ಟ ಸಂಗತಿಗಳ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಪ್ರಯತ್ನಿಸಿ ಬರೆದ ಲೇಖನಗಳ ಸರಮಾಲೆ. ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಅಂಕಿತ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ಶೀರ್ಷಿಕೆ:ಗುಬ್ಬಿ ಎಂಜಲು ಲೇಖಕರು:ಶಿವು ಕೆ. ಪ್ರಕಾಶಕರು:ತುಂತುರು ಪ್ರಕಾಶನ ಪುಟಗಳು:   ಬೆಲೆ:ರೂ.

ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ

ಈ ಪುಸ್ತಕದ ವಿಚಾರವೇ ಹೊಸತು.  ಮುಂಜಾನೆ ಚುಮುಚುಮು ಬೆಳಕಿನಲ್ಲಿ ನಡೆಯುವ ದಿನಪತ್ರಿಕೆ ವಿತರಣೆ ಎನ್ನುವ ಸಂತೆಯೊಳಗೆ ನಡೆಯುವ ವೈವಿಧ್ಯತೆಗಳನ್ನು ಪರಿಚಯಿಸುವಲ್ಲಿ ಒಂದು ಪ್ರಯತ್ನ. ಈ ಪುಸ್ತಕ ಮೊದಲ ಮುದ್ರಣ ಪ್ರತಿಗಳೆಲ್ಲ ಮುಗಿದು ಎರಡನೇ ಮುದ್ರಣವಾಗಿದೆ. ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಸ್ವಪ್ನ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ಶೀರ್ಷಿಕೆ:ವೆಂಡರ್ ಕಣ್ಣು ಲೇಖಕರು:ಶಿವು ಕೆ. ಪ್ರಕಾಶಕರು:                    ಪುಟಗಳು:   ಬೆಲೆ:ರೂ.

ಕಲೆಯ ವಿರಾಟ ದರ್ಶನ ಮಾಡಿಸುವ “ಕರ್ನಾಟಕ ಕಲಾದರ್ಶನ”

ನವೆಂಬರ್ ಹತ್ತಿರ ಬಂತೆಂದರೆ ಕನ್ನಡ, ಕರ್ನಾಟಕ ಪದಗಳಿಗೆ ಜೀವ ಬರುತ್ತದೆ.  ಕನ್ನಡಮ್ಮನ ತೇರು ಎಳೆಯುವ ಉತ್ಸಾಹ, ರಾಜ್ಯೋತ್ಸವದ ಭರಾಟೆ ಎಲ್ಲೆಡೆ.  ಕನ್ನಡ ಸಾಹಿತ್ಯದ ದಾಖಲೀಕರಣಗೊಂಡು ಒಂದು ಸಾವಿರದ ಐದುನೂರು ವರ್ಷಗಳಾಗಿವೆ.  ಅದಕ್ಕೂ ಅನೇಕ ಶತಮಾನಗಳ ಹಿಂದಿನಿಂದಲೂ ಕರ್ನಾಟಕ ಸಂಸ್ಕೃತಿ ಜನಪದ, ಕಲೆ, ವಾಸ್ತುಶಿಲ್ಪ ಇತ್ಯಾದಿ ರೂಪದಲ್ಲಿ ಜೀವಂತವಾಗಿ ಇಂದಿಗೂ ಉಳಿದಿದೆ.  ಈ ಸಜೀವ ಸಂಸ್ಕೃತಿಯನ್ನು ಒಂದೆಡೆ ದಾಖಲಿಸುವ, ಕರ್ನಾಟಕ ಸುವರ್ಣ ಸಂಭ್ರಮಕ್ಕೆ ನವಕರ್ನಾಟಕ  ಸುವರ್ಣ ಸಂಭ್ರಮದ ಎರಡು ಬೃಹತ್ ಸಂಪುಟಗಳು ಕಲಾಕಾಣಿಕೆಯಾಗಿ ಲೋಕಾರ್ಪಣೆಯಾಗಿವೆ. ಎರಡು ಸಾವಿರ ವರ್ಷಗಳ [...]

ಸತ್ಯಕ್ಕಿಂತ ಅನುಕಂಪವೇ ದೊಡ್ಡದು

ಶೀರ್ಷಿಕೆ: ಕ್ರೌಂಚ ಪಕ್ಷಿಗಳು  ಲೇಖಕರು:ವೈದೇಹಿ ಪ್ರಕಾಶಕರು:ಅಕ್ಷರ ಪ್ರಕಾಶನ  ಪುಟಗಳು:96  ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ

ಸಾಮಾನ್ಯರಲ್ಲಿ ಸಾಮಾನ್ಯರೂ ಪ್ರತಿಭಟನೆಯ ಮೂಲಕ ತಮ್ಮದೇ ಆದ ಅಸ್ಮಿತೆಯನ್ನು ಕಾಣುವುದು

ಶೀರ್ಷಿಕೆ: ಜಯಂತ ಕಾಯ್ಕಿಣಿ  ಲೇಖಕರು:ಕಥಾ ಸಂಕಲನ  ಪ್ರಕಾಶಕರು:ಅಂಕಿತ ಪುಸ್ತಕ  ಪುಟಗಳು:124  ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ

Follow

Get every new post delivered to your Inbox.