ಸಾಹಿತ್ಯ ವಿಮರ್ಶೆಯ ಲೋಕದರ್ಶನ

ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು. ಇದು ಕಳೆದ ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದ ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹ. ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ [...]

ವಿಳಾಸವಿಲ್ಲದವರ ಹುಡುಕುತ್ತಾ – ಪುಸ್ತಕ ಬಿಡುಗಡೆಗೆ ಶುಭಾಶಯಗಳು

ವನಿತಾ ಚಿಂತನ ಮಾಲೆ – ಪುಸ್ತಕಗಳ ಬಿಡುಗಡೆಗೆ ಬನ್ನಿ

ಪುಸ್ತಕ ಹಬ್ಬ ಆಚರಿಸೋಣ. ಅರಮನೆ ಮೈದಾನಕ್ಕೆ ಬನ್ನಿ.

ಇದು ನಮ್ಮ ಸ್ಟಾಲ್. ಅರಮನೆ ಮೈದಾನದಲ್ಲಿ ಪುಸ್ತಕ ಪ್ರೀತಿಯದೂ ಒಂದು ಸ್ಟಾಲ್ ಇದೆ. ಎಲ್ಲಾ ಸ್ಟಾಲ್ ಗಳನ್ನು ನೋಡಿ ಹೋಗುವಾಗ ಕೊನೆಯಲ್ಲಿ (ಕೊನೆಯ ಸ್ಟಾಲೇ ಪುಸ್ತಕಪ್ರೀತಿ ಯದು) ಪುಸ್ತಕ ಪ್ರೀತಿಯನ್ನು ಮರೆಯದೇ ಸಂದರ್ಶಿಸಿರಿ ತಮ್ಮ ಆಯ್ಕೆಯ ಪುಸ್ತಕ ಖರೀದಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ.

ಮಕ್ಕಳ ದಿನಾಚರಣೆಯ ಶುಭಾಶಯಗಳು

ಪೇಟೆಯಲ್ಲಿರುವ ಮಕ್ಕಳ ಪುಸ್ತಕ ಶಕ್ತಿಯ ಬಳಕೆಯಲ್ಲಿ ಯುಕ್ತಿ ಲೇ: ಡಾ. ಬಿ.ಎಸ್. ಸಿದ್ಧರಾಮಯ್ಯಬೆ: ರೂ 35 ಜೋಡಿ ಪದಕೋಶ ಲೇ: ಡಾ. ನಾಗರಾಜ ಹೊಸೂರಕರ್‌ಬೆ: ರೂ 25 ನಂದಿಕೋಲು ಲೇ: ಎ.ಕೆ. ರಾಮೇಶ್ವರ, ಬೆ: ರೂ 25 ಭಾರತದ ಜನಪದ ಕಥೆಗಳು ಲೇ: ತ್ರಿಮೂರ್ತಿ,  ಬೆ: ರೂ 30 ಡಾ. ಬಿ.ಆರ್. ಅಂಬೇಡ್ಕರ್ ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 17 ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ಲೇ: ಡಾ. ಎಚ್.ಟಿ. ಪೋತೆ, ಬೆ: ರೂ [...]

ಮಕ್ಕಳ ದಿನದ ಶುಭಾಶಯಗಳು

ಮಕ್ಕಳ ಪುಸ್ತಕ ಹೇಗಿರಬೇಕು? ನ.ರವಿಕುಮಾರ ಮಕ್ಕಳಿಗಾಗಿ ಬರೆಯುವುದು ಒಂದು ಮನೋಧರ್ಮ. ಈ ಮನೋಧರ್ಮದ ಕಾರಣಕ್ಕಾಗಿಯೇ ಬರೆದವರು ಮಾತ್ರ ಯಶಸ್ವಿಯಾಗಿದ್ದಾರೆ. ಉದ್ದೇಶಕ್ಕೆ ಬರೆದದ್ದು ಸಾಹಿತ್ಯವೆ? ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಒಮ್ಮೆ ಮಾತನಾಡುತ್ತಾ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಸಿಂಗರ್‌ನ ಸಂದರ್ಶನವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಸಂದರ್ಶಕ ಸಿಂಗರ್ ಕುರಿತು `ನೀವು ದೊಡ್ಡವರಿಗೂ ಬರೆದಿದ್ದೀರಿ. ಮಕ್ಕಳಿಗೂ ಬರೆದಿದ್ದೀರಿ. ನಿಮಗೆ ಮಕ್ಕಳಿಗೆ ಬರೆಯುವುದು ಕಷ್ಟವೋ? ದೊಡ್ಡವರಿಗೆ ಬರೆಯುವುದು ಕಷ್ಟವೂ?’ ಎಂದು ಕೇಳುತ್ತಾನೆ. ಅದಕ್ಕೆ ಸಿಂಗರ್ ಉತ್ತರಿಸುತ್ತಾರೆ: `ಮಕ್ಕಳಿಗೆ ಬರೆಯುವುದೇ ತುಂಬ ಕಷ್ಟ. ಕಾರಣ-ದೊಡ್ಡವರ [...]

ಪುಸ್ತಕ ಬಿಡುಗಡೆ

ನಗುವು ಸಹಜದ ಧರ್ಮ

ಶೀರ್ಷಿಕೆ:ಜಗವೆಲ್ಲ ನಗುತಿರಲಿ ಲೇಖಕರು:ಶೈಲಾ ಛಬ್ಬಿ ಸಂಪಾದಕರು:ಅವನಿ ರಸಿಕರ ರಂಗ ಪ್ರಕಾಶನ ಪುಟ:126 ಬೆಲೆ:80 ಪ್ರಕಟಣೆ:2010

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನವ ಉದಾರವಾದಿ ವರಸೆ ಭಾಷೆ ಮತ್ತು ಆ ಭಾಷೆಯನ್ನಾಡುವ ಜನರನ್ನು ತಮ್ಮ ನಿರ್ದಿಷ್ಟವಾದ ಅನುಭವ ಜಗತ್ತಿಗೆ ಮತ್ತೆ ಮತ್ತೆ ತಳ್ಳುತ್ತಿರುತ್ತದೆ. ಈ ಮೂಲಕ ಮಾರುಕ್ಟ್ಟೆ ತನ್ನ ವಿಶ್ವಸ್ಥ ಸ್ವರೂಪವನ್ನು ಸಾಧಿಸುತ್ತದೆ ಮತ್ತು ನಮ್ಮನ್ನು ಅದರೊಳಗೆ ಸೇರಿಯೂ ಸೇರದಂಥ `ಪ್ರತ್ಯೇಕತೆ’ಯನ್ನು ಉಳಿಸಿಕೊಳ್ಳುತ್ತಿರುತ್ತದೆ. ಇದು ಲಾಭಕೋರತನವನ್ನು ಪುಸಲಾಯಿಸುವ ನುರಿತ ಚೇಷ್ಟೆ. ಆದರೆ ಇಲ್ಲಿ ಆಡುಮಾತಿನ ವರಸೆಯತ್ತ ಬರಹ ದಾಪುಗಾಲಿಟ್ಟು, ಬರಹದ ಮೂಲಕ ಭಾಷೆಯನ್ನು ಪ್ರಮಾಣೀಕರಿಸಿರುವ ಬಗೆಯನ್ನು ನಾವು ಗಮನಿಸಲೇ ಬೇಕು. ಆದರೆ ಹಾಗೆ ಮಾಡುವಾಗ ಸಾಮಾಜಿಕ [...]

Follow

Get every new post delivered to your Inbox.