ಅರಳಲೊಂದು ನಾಳೆ, ತೆರೆಯಿರಿಂದು ಹಾಳೆ – ಅಂಕಿತ ಟಾಪ್ 10

1. ಮಾಯಾಲೋಕ  (ತೇಜಸ್ವಿ ಕೊನೇ ಕಾದಂಬರಿ):  ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಮೂಡಿಗೆರೆ, ಬೆಲೆ:ರೂ.೧೯೮/-
2. ಮೇಜರ‍್ ಸಂದೀಪ್ ಹತ್ಯೆ (ಮುಂಬೈ ಮಾರಣ ಹೋಮದ ಕಥೆ) : ರವಿ ಬೆಳಗೆರೆ, ಭಾವನಾ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
3. ಹೊಸ ತಲೆಮಾರಿನ ತಲ್ಲಣ : (ಯುವ ಲೇಖಕರ ಅನುಭವ, ಚಿಂತನೆ) ಸಂ:ರಹಮತ್ ತರಿಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ:ರೂ.೮೦/-
4. ಅಂತರಂಗದ ಪಿಸುನುಡಿ (ಕಥಾ ಸಂಕಲನ): ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.೧೨೦/-
5. ಕುಂತಿಯ ಅಂತರಾಳ (ಮಹಾಭಾರತದ ಮತ್ತೊಂದು ನೋಟ): ತಾರಾಮೂರ್ತಿ, [...]

ಸಪ್ನ ಟಾಪ್ 10

1.ಶೀರ್ಷಿಕೆ: ದೇವರು ಹಾಗೆಂದರೇನು ಲೇಖಕರು: ಎಂ.ಶ್ರೀನಿವಾಸನ್ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು-4 ಬೆಲೆ: ರೂ.65/-

2.ಶೀರ್ಷಿಕೆ: ಯಾರಿಗೆ ಬೇಡ ದುಡ್ಡು? ಲೇಖಕರು: ಪುರಾಣಿಕ್ ಯು.ಪಿ. ಪ್ರಕಾಶಕರು: ಆವಿ ಪುಸ್ತಕ ಮನೆ, ಬೆಂಗಳೂರು-10 ಬೆಲೆ: ರೂ.60/-

3.ಶೀರ್ಷಿಕೆ: ಅದಮ್ಯ ಚೈತನ್ಯ ಲೇಖಕರು: ಎ.ಪಿ.ಜೆ. ಅಬ್ದುಲ್ ಕಲಾಮ್ ಪ್ರಕಾಶಕರು: ಸುರಾ ಬುಕ್ಸ್ (ಪ್ರೈ) ಲಿ. ಚೆನ್ನೈ-40 ಬೆಲೆ: ರೂ.100/-

4.ಶೀರ್ಷಿಕೆ: ಸಕ್ಸಸ್ ಫುಲ್ ಥಿಂಕಿಂಗ್ ಲೇಖಕರು: ಅದೆಳ್ಳ ಶಿವಕುಮಾರ್ ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು-11 ಬೆಲೆ: ರೂ.60/-
[...]

ಸಪ್ನ ಟಾಪ್ 10

1. ಶೀರ್ಷಿಕೆ: ರತ್ನನ ಪದಗಳು – ನಾಗನ ಪದಗಳು ಲೇ: ಜಿ.ಪಿ. ರಾಜರತ್ನಂ ಪ್ರ: ಸಪ್ನ ಬುಕ್ ಹೌಸ್ ಬೆಲೆ: 125/-
2. ಶೀರ್ಷಿಕೆ: A-Z ಸಕ್ಸೆಸ್ ಲೇ: ಕಲ್ಲೂರಿ ಶೈಲಬಾಲ ಪ್ರ: ವಾಸನ್ ಪಬ್ಲಿಕೇಷನ್ಸ್ ಬೆಂ-53 ಬೆಲೆ: 75/-
3. ಶೀರ್ಷಿಕೆ: ನೀ ಹೀಂಗ ನೋಡಬ್ಯಾಡ ನನ್ನ ಲೇ: ರವಿ ಬೆಳಗೆರೆ ಪ್ರ: ಭಾವನಾ ಪ್ರಕಾಶನ, ಬೆಂ-70 ಬೆಲೆ: 160/-
4. ಶೀರ್ಷಿಕೆ: ತಿಂಮನ ತಲೆ ಲೇ: ಬೀಚಿ ಪ್ರ: ವಸಂತ ಪ್ರಕಾಶನ ಬೆಂ-11, ಬೆಲೆ: 50/-
5. ಶೀರ್ಷಿಕೆ: ಅಮೆರಿಕಾದಲ್ಲಿ [...]

ಅಂಕಿತ ಪುಸ್ತಕ ಟಾಪ್ -10 (26-10-2008)

ಅಂಕಿತ ಪುಸ್ತಕ (ದೂ.26617100, 26617755)
1. ಸುಮ್ಮನಿರಬಾರದೇ…? (ಪ್ರಯಾಸಕರ ಬದುಕಿಗೆ ಗುಡ್ ಬೈ) ಲೇ: ನೆಲ್ಲಿಕೆರೆ ವಿಜಯಕುಮಾರ್, ಪ್ರ:ಸುಮ್ ಸುಮ್ನೆ ಪ್ರಕಾಶನ, ನೊಣವಿಕೆರೆ ಬೆ:ರೂ.85/-
2. ಶಾಸ್ತ್ರೀಯ ಭಾಷೆಯಾಗಿ ಕನ್ನಡ (ಹಿನ್ನೆಲೆ ಮುನ್ನೆಲೆ), ಲೇ:ಡಾ.ಎಂ.ಚಿದಾನಂದ ಮೂರ್ತಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಗೊ.ರು.ಚನ್ನಬಸಪ್ಪ, ,ಪ್ರ:ಕನ್ನಡ ಗೆಳೆಯರ ಬಳಗ, ಬೆಂಗಳೂರು, ಬೆ:ರೂ.10/-
3. ಇಪ್ಪತ್ತೆಂಟು ಹಣತೆಗಳು (ನಿತ್ಯ ಜೀವನದಲ್ಲಿ ಬೆಳಕಾಗುವ ಕೆಲವು ವೈಚಾರಿಕ ಲೇಖನಗಳು) ಲೇ:ತೀರ್ಥರಾಂ ವಳಲಂಬೆ, ಪ್ರ:ಯಾನ ಪ್ರಕಾಶನ, ಮಂಗಳೂರು ಬೆ:ರೂ.75/-
4. ನೀನು ಇರುವಂತೆಯೇ ಇರು (ಶ್ರೀ ರಮಣ ಮಹರ್ಷಿಗಳ ಬೋಧಾಮೃತ) ಲೆ:ಡೇವಿಡ್ ಗಾಡ್ [...]

21-09-2008 ಟಾಪ್ -10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)
1. ಕುವೆಂಪು ದರ್ಶನ (ಕುವೆಂಪು ದೃಷ್ಟಿಕೋನ ಕುರಿತು) ಲೆ:ದೇಜಗೌ, ಪ್ರ:ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆ:ರೂ.400/-
2. ಫಸ್ಟ್ ಹಾಫ್ (ಐವತ್ತರ ರವಿ ಬೆಳೆಗೆರೆಗೆ ಅಕ್ಕರೆಯ ಕೊಡುಗೆ) ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-
3. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಒಬ್ಬ ಕರ್ಮಯೋಗಿಯ ಕಥೆ) ಲೆ:ವಿ.ಎಸ್.ನಾರಾಯಣ ರಾವ್, ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.225/-
4. ಭಾರತದ ನದಿಗಳು (ಒಂದು ವಿಸ್ತೃತ ಪರಿಚಯ) ಲೆ:ಟಿ. ಗಿರಿಜ, ಪ್ರ:ನಿಹಾರಿಕಾ ಪ್ರಕಾಶನ, ದಾವಣಗೆರೆ ಬೆ:ರೂ.350/-
5. ಅನಾದಿ (ಮೊಗಳ್ಳಿಯವರ ಕಾದಂಬರಿ) ಲೆ:ಮೊಗಳ್ಳಿ ಗಣೇಶ್, [...]

31-08-08 Top 10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)
1. ಉತ್ತರಾಯಣ ಮತ್ತು … (ಎಚ್ಚೆಸ್ವಿ ಅವರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರ:ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಬೆ:ರೂ.100/-
2. ಹೂ ಭಿಸಿಲಿನ ನೆರಳು (ನೂರೆಂಟು ಮಾತುಗಳು), ಲೇ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-
3. ಸಮ್ಮಥನ (ಚಿಂತನ ಬರಹಗಳು) ಲೇ:ಸಿ.ಪಿ.ಕೆ. ಪ್ರ:ಶ್ರೀ ರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಮೈಸೂರು, ಬೆಂಗಳೂರು ಬೆ:ರೂ.65/-
4. ಬೆತ್ತಲೆ ಜಗತ್ತು-7 (ಅಂಕಣ ಬರಹಗಳು) ಲೇ:ಪ್ರತಾಪ್ ಸಿಂಹ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.120/-
5. ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ (ವ್ಯಕ್ತಿತ್ವ [...]

24 ಆಗಸ್ಟ್ 2008 – ಟಾಪ್ 10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)
1. ಉತ್ತರಾಯಣ ಮತ್ತು … (ಎಚ್ಚೆಸ್ವಿ ಅವರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರ:ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಬೆ:ರೂ.100/-
2. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-
3. ಬೆಳ್ಳಕ್ಕಿ ಹಿಂಡು (ಸು.ರಂ.ಎಕ್ಕುಂಡಿ ಸಮಗ್ರ ಕಾವ್ಯ) ಸಂ:ಡಿ.ವಿ.ಪ್ರಹ್ಲಾದ್ ಪ್ರ:ಸಂಚಯ ಪ್ರಕಾಶನ, ಬೆಂಗಳೂರು ಬೆ:ರೂ.350/-
4. ಹಳ್ಳ ಬಂತು ಹಳ್ಳ (ಕಾದಂಬರಿ) ಲೇ:ಶ್ರೀನಿವಾಸ ವೈದ್ಯ ಪ್ರ:ಮನೋಹರ ಗ್ರಂಥಮಾಲಾ,ಧಾರವಾಡ ಬೆ:ರೂ.200/-
5. ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ [...]

Top Ten (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ:26617100, 26617755)
1.     ಬೆಳ್ಳಕ್ಕಿ ಹಿಂಡು (ಸು. ರಂ. ಎಕ್ಕುಂಡಿ ಸಮಗ್ರ ಕಾವ್ಯ
ಸಂ:ಡಿ. ವಿ. ಪ್ರಹ್ಲಾದ್
ಪ್ರ:ಸಂಚಯ ಪ್ರಕಾಶನ
ಬೆಲೆ:ರೂ.350/-
2.     ಕಲಾಮ್ ಕಮಾಲ್
ಲೇ:ವಿಶ್ವೇಶ್ವರ ಭಟ್
ಪ್ರ:ಅಂಕಿತ ಪುಸ್ತಕ
ಬೆಲೆ:ರೂ.130/-
3.     ಚಲಂ - ಖ್ಯಾತ ತೆಲುಗು ಲೇಖಕರೊಬ್ಬರ ಆತ್ಮಕಥೆ
ಲೇ:ರವಿ ಬೆಳಗೆರೆ
ಪ್ರ:ಭಾವನಾ ಪ್ರಕಾಶನ
ಬೆಲೆ:ರೂ.100
4.     ಎರಡು ದ್ರುವ - ಪ್ರಸಿದ್ದ ಮರಾಠಿ ಕಾದಂಬರಿ
ಲೇ:ವಿ. ಎಸ್. ಖಾಂಡೆಕರ್ ಅಣು:ವಿ. ಎಂ. ಇನಾಂದಾರ್
ಪ್ರ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಬೆಲೆ:ರೂ.80/-
5.     ಕಶ್ಯಪ ಸೂತ್ರಗಳು (ಕಶ್ಯಪ ಸೂತ್ರಗಳ ಸುಲಭ ವ್ಯಾಖ್ಯಾನ)
ಲೇ:ಶ್ರೀ.ಶ್ರೀ. ನಿಮಿಷಾ ನಂದ
ಪ್ರ:ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾ ಲಯ
ಬೆಲೆ:ರೂ.140/-
6.     ಹೊಕ್ಕುಳ ಬಳ್ಳಿಯ ಸಂಬಂಧ (ಸಂಸ್ಕೃತಿ, ದರ್ಶನ, ವಿವೇಚನೆಗಳು)
ಲೇ:ಶತಾವಧಾನಿ ಡಾ. ಆರ್. ಗಣೇಶ್
ಪ್ರ:ವಸಂತ ಪ್ರಕಾಶನ
ಬೆಲೆ:ರೂ.95/-
7.     ಮಹಾಪಲಾಯನ (ದಿ ಲಾಂಗ್ ವಾಕ್ ಕೃತಿಯ ಕನ್ನಡಾನುವಾದ)
ಲೇ:ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪ್ರ:ಪುಸ್ತಕ ಪ್ರಕಾಶನ
ಬೆಲೆ:ರೂ.57/-
8.     ಫೆರಾರಿ ಮಾರಿದ ಫಕೀರ (ಬದುಕಿಗೆ ಸ್ಫೂರ್ತಿ ನೀಡುವ ಪ್ರಸಿದ್ದ ಇಂಗ್ಲೀಷ್ ಪುಸ್ತಕದ ಕನ್ನಡಾನುವಾದ)
ಲೇ:ರಾಬಿನ್ ಶರ್ಮಾ
ಪ್ರ:ಜೈಕೋ ಬುಕ್ಸ್
ಬೆಲೆ:ರೂ.115/-
9.     ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ)
ಲೇ:ಶಿವರಾಮ ಕಾರಂತ
ಪ್ರ:ಸಪ್ನ ಬುಕ್ ಹೌಸ್
ಬೆಲೆ:ರೂ.100/-
10.  ವಿಚಾರವಾದ ವಿಜ್ಞಾನ ಆಧ್ಯಾತ್ಮ ಮತ್ತು ದೇವರು (ಒಂದು ಚಿಂತನೆ)
ಲೇ:ತೀರ್ತಾರಾಂ ವಳ ಲಾಂಬೆ
ಪ್ರ:ಯಾಣ ಪ್ರಕಾಶನ
ಬೆಲೆ:ರೂ.75/-
ಸಪ್ನ ಬುಕ್ ಹೌಸ್ (ದೂ:40114455, ಫ್ಯಾಕ್ಸ್:22269648)
1.     ಕಲಾಮ್ ಕಮಾಲ್
ಲೇ:ವಿಶ್ವೇಶ್ವರ ಭಟ್
ಪ್ರ:ಅಂಕಿತ ಪುಸ್ತಕ
ಬೆಲೆ:ರೂ.130/-
2.     ರವಿ ಬೆಳಗೆರೆ ಫಸ್ಟ್ ಹಾಫ್
ಲೇ:ಸಂ:ಶರತ್ ಕಲ್ಕೊಡ್
ಪ್ರ:ಭಾವನಾ ಪ್ರಕಾಶನ
ಬೆಲೆ:ರೂ.500/-
3.     ವ್ಯಕ್ತಿತ್ವ ವಿಕಸನಕ್ಕೆ 100 ಆದರ್ಶಗಳು
ಲೇ:ಎಮ್.ವಿ. ನಾಗರಾಜರಾವ್
ಪ್ರ:ವಸಂತ ಪ್ರಕಾಶನ
ಬೆಲೆ:ರೂ.95/-
4.     ತಿಂಮನ ತಲೆ
ಲೇ:ಬೀಚಿ
ಪ್ರ:ವಸಂತ ಪ್ರಕಾಶನ
ಬೆಲೆ:ರೂ.50/-
5.     ದುರ್ಗಾಸ್ತಮಾನ
ಲೇ:ತ.ರಾ.ಸು.
ಪ್ರ:ಹೇಮಂತ ಸಾಹಿತ್ಯ
ಬೆಲೆ:ರೂ.350/-
6.     ಚಂದ್ರಕಾಂತಾ ಮತ್ತು ಚಂದ್ರಕಾಂತಾ ಸಂತತಿ ಭಾಗ-4 ಚಕ್ರವ್ಯೂಹ
ಲೇ:ಆರ್.ಪಿ. ಹೆಗಡೆ
ಪ್ರ:ರವೀಂದ್ರ ಪುಸ್ತಾಕಾಲಯ
ಬೆಲೆ:ರೂ.180/-
7.     ಭಾರತದ ಪ್ರೇಕ್ಷಣೀಯ ಸ್ಥಳಗಳು
ಲೇ:ಕವೀಶ್ವರ
ಪ್ರ:ಚಂದನ ಪ್ರಕಾಶನ
ಬೆಲೆ:ರೂ.100/-
8.     ಪತಂಜಲಿ ಯೋಗ ಸೂತ್ರ ಸಂಪುಟ-2
ಲೇ:ಓಶೋ
ಪ್ರ:ಅನುಭವ ಪ್ರಕಾಶನ
ಬೆಲೆ:ರೂ.140/-
9.     ಲಿಯೋ ಟಾಲ್‍ಸ್ಟಾಯ್ ಮೂರು ಕಥೆಗಳು
ಲೇ:ಓ. ಎಲ್. ನಾಗ ಭೂಷಣ ಸ್ವಾಮಿ
ಪ್ರ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಬೆಲೆ:ರೂ.80/-
10.  ಮಂಕುತಿಮ್ಮನ ಕಗ್ಗ - ತಾತ್ಪರ್ಯ
ಲೇ:ಶ್ರೀಕಾಂತ
ಪ್ರ:ಶ್ರೀಕಾಂತ
ಬೆಲೆ:ರೂ.80/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ

ಟಾಪ್ 10 – ಸಪ್ನ ಬುಕ್ ಹೌಸ್

ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಆತ್ಮಕಥೆ,ಲೇಖಕರು:ಅನುವಾದ:ಆನಂದ,ಬೆಲೆ:ರೂ.110/-, ಪ್ರಕಾಶಕರು: ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ, ಬೆಂಗಳೂರು
ಸ್ಟಾಕ್ ಮಾರ್ಕೆಟ್ – ಸಂಪತ್ತನ್ನು ಬೆಳೆಸಿಕೊಳ್ಳುವುದು ಹೇಗೆ, ಲೇಖಕರು: ಡಾ. ಕಿರಣ್ ಕುಮಾರ್; ಬೆಲೆ:ರೂ.75/-, ಪ್ರಕಾಶಕರು: ವಾಸನ್ ಪಬ್ಲಿಕೇಶನ್ಸ್, ಬೆಂಗಳೂರು-53
ಶಂಗಮ್ ತಮಿಳಗಂ ಮತ್ತು ಕನ್ನಡ ನಾಡು-ನುಡಿ, ಲೇಖಕರು: ಷ. ಶೇಟರ್; ಬೆಲೆ:ರೂ.150/-, ಪ್ರಕಾಶಕರು: ಅಭಿನವ, ವಿಜಯನಗರ, ಬೆಂಗಳೂರು-53
ಪಾಕ ಕ್ರಾಂತಿ ಮತ್ತು ಇತರ ಕತೆಗಳು, ಲೇಖಕರು:ಪೂರ್ಣ ಚಂದ್ರ ತೇಜಸ್ವಿ; ಬೆಲೆ:ರೂ.60/-, ಪ್ರಕಾಶಕರು: ಪುಸ್ತಕ ಪ್ರಕಾಶನ, ಮೈಸೂರು - 09
ಅಕ್ಕನ ವಚನಗಳು, ಲೇಖಕರು:ಎಲ್. ಬಸವರಾಜು; [...]

ಅಂಕಿತ ಪುಸ್ತಕ – ಟಾಪ್ – 10

ಯಾವುದು ಚರಿತ್ರೆ (ಆರ್ಯರಿಂದ ಔರಂಗ ಜೇಬ್ ನವರೆಗೆ), ಎಂ. ವಿ. ಆರ್. ಶಾಸ್ತ್ರಿ, ಅನುವಾದ:ಬಾಬು ಕೃಷ್ಣಮೂರ್ತಿ, ದ್ರಾವಿಡ ವಿದ್ಯಾಲಯ, ಕುಪ್ಪಂ ಬೆಲೆ:ರೂ.200/-
ಆವರಣ (ಒಂದೇ ವರ್ಷದಲ್ಲಿ 16 ಬಾರಿ ಮುದ್ರಿತವಾದ ಕಾದಂಬರಿ), ಎಸ್. ಎಲ್. ಬೈರಪ್ಪ, ಸಾಹಿತ್ಯ ಭಂಡಾರ, ಬೆಂಗಳೂರು, ಬೆಲೆ:ರೂ.199/-
ಅಂಗಿಬರಹ (ಜನಪ್ರಿಯ ಹಾಸ್ಯ ಲೇಖನಗಳು), ಎಂ. ಎಸ್. ನರಸಿಂಹಮೂರ್ತಿ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.90/-
ನರೇಂದ್ರ ಮೋದಿ ಯಾರೂ ತುಳಿಯದ ಹಾದಿ. ಪ್ರತಾಪ್ ಸಿಂಹ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆಲೆ:ರೂ.150/-
ದಂಗೆಯ ದಿನಗಳು (ಸೀಪಾಹಿ ದಂಗೆ ಕುರಿತ ಅಪರೂಪದ ಮಾಹಿತಿಯುಳ್ಳ [...]