ಈ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದ ತೇಲ್ ತುಂಬ್ಡೆ ಅವರ In and for the Post-Ambedkar Dalit Movement ನ ಅನುವಾದ ಮಾತ್ರವಲ್ಲ ಕನ್ನಡದ ಕವಿ ಸಿದ್ಧಲಿಂಗಯ್ಯ ಅವರ ಮಹರಾಷ್ಟ್ರದ ಮಣ್ಣಿನಲ್ಲಿ ಮೂಡಿ ಬಂದ ಗುಡುಗು ಸಿಡಿಲೆ ಮಳೆಯನೇಕೆ ತಾರಲಿಲ್ಲ ಮಿಂಚು ಮಾಯ ಅಷ್ಟೆಯೇ ಎಂದು ಕೇಳುತ್ತಿರುವ ಕವನ `ಅಂಬೆಡ್ಕರ್’ ದ ಪೂರ್ಣ ಪಾಠ, ಪ್ರೊ.ಲಕ್ಷ್ಮಣ್ ತೆಲಗಾವಿ ಅವರ `ಕರ್ನಾಟಕದಲ್ಲಿ ದಲಿತ ಸಂಘರ್ಷ:ದಲಿತ ಚಳುವಳಿಯ ವಿಕಾಸ-ಸವಾಲುಗಳು-ಸಾಧ್ಯತೆಗಳು, ದಲಿತರ ಸಮಸ್ಯೆಗಳ ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ [...]
Filed under: ದಲಿತ ಸಾಹಿತ್ಯ | Tagged: ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ-ದಿಕ್ಕು, ಆನಂದ ತೇಲ್ತುಂಬ್ಡೆ, ಚಿಂತನ ಪುಸ್ತಕ, ಪ್ರೊ.ಲಕ್ಷ್ಮಣ್ ತೆಲಗಾವಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಅಖಿಲ ಭಾರತ ಸಮಾವೇಶ, ರಾಹು, ಸಿದ್ಧಲಿಂಗಯ್ಯ | 1 Comment »



