Posted on November 24, 2008 by pusthakapreeethi
ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ [...]
Filed under: ದಾಖಲೆ ಸಾಹಿತ್ಯ | Tagged: ಅರುಣ್ ಜೋಳದ ಕೂಡ್ಲಿಗಿ, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ಸುಧಾ, ಸೊಂಡೂರು ಭೂ ಹೋರಾಟ, ಹಂಪಿ | Leave a Comment »
Posted on July 4, 2008 by pusthakapreeethi
ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗರು ಬರೆದಿರುವ ಈ ಸಮಕಾಲೀನ ಸಾಹಿತ್ಯ ಚರಿತ್ರೆ, ಇವತ್ತಿನ ಸಂದರ್ಭಕ್ಕೆ ತುಂಬಾ ಅಗತ್ಯವಾಗಿತ್ತು. ಸಾಹಿತ್ಯ ಚರಿತ್ರೆ ಅಂದರೆ ನವೋದಯ, ಪ್ರತಿಶೀಲ, ನವ್ಯ, ನವ್ಯೋತ್ತರ ಸಾಹಿತ್ಯ ಚಳವಳಿಗಳ ದಾಖಲೆ ಎಂತಾಗಿಬಿಟ್ಟು ಎಲ್ಲಿ ನೋಡಿದರೂ ಅವೇ, ಎಷ್ಟು ಓದಿದರೂ ಅವೇ ಅಂತಾಗಿಬಿಟ್ಟಿದ್ದಾಗ ಹೀಗೊಂದು ಕಾಂಟೆಂಪೊರೆರಿ ದಾಖಲೆ ಸೆಳೆಯುತ್ತದೆ.
ಇದರ ಸ್ವರೂಪವೂ ಭಿನ್ನವಾಗಿರಬೇಕೆಂದು ಬಯಸುತ್ತಾ ಕಳೆದ 50-60 ವರುಷಗಳಲ್ಲಿ ಯಾವ ಸಾಹಿತಿಗಳು ಯಾವ ಸಾಹಿತಿಗಳನ್ನು ಭೇಟಿಯಾದರು, ಅವರ ಸಂಬಂಧ ಹೇಗಿತ್ತು, ಅವರು ಸಾಹಿತ್ಯಕ್ಕೆ ಸಂಬಂಧಿಸಿದ ಎಂತಹ [...]
Filed under: ದಾಖಲೆ ಸಾಹಿತ್ಯ | Tagged: ದಾಖಲೆ ಸಾಹಿತ್ಯ, ಸುಮತೀಂದ್ರ ನಾಡಿಗ | Leave a Comment »