Filed under: ಬಿಡುಗಡೆ, ಮಹಿಳಾ ಸಾಹಿತ್ಯ | Tagged: ಆರ್ ಪೂರ್ಣಿಮ, ಎನ್. ಗಾಯತ್ರಿ, ಎಸ್ ಕೆ ಗೀತ, ಎಸ್ ಸತ್ಯ, ಕರ್ನಾಟಕ ಲೇಖಕಿಯರ ಸಂಘ, ಕೆ.ಶರೀಫಾ, ಚಿಂತನ ಪುಸ್ತಕ, ಡಾ. ಎಮ್.ಎಸ್. ಆಶಾದೇವಿ, ಡಾ. ವಸುಂಧರಾ ಭೂಪತಿ, ಡಾ.ಸಬೀಹಾ ಭೂಮಿಗೌಡ, ಮಾಧವಿ ಭಂಡಾರಿ ಕೆರೆಕೋಣ, ವಿಮಲಾ ಕೆ ಎಸ್ | Leave a Comment »
ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆಯ ಬಿಡುಗಡೆಗೆ ಬನ್ನಿ
ಆರೋಗ್ಯ ಸಂಗಾತಿ – ಗ್ರಂಥಬಿಡುಗಡೆಗೆ ಬನ್ನಿ
ಪುಸ್ತಕ ಬಿಡುಗಡೆಗೆ ಆಹ್ವಾನ
ಆತ್ಮೀಯರೆ, ಇದೇ ತಿಂಗಳ 26ರಂದು (26/04/2011) ಸಂಜೆ 6 ಗಂಟೆಗೆ ನನ್ನ ‘ನೆನಪುಗಳಿಗೇಕೆ ಸಾವಿಲ್ಲ’ - ಕಥಾಸಂಕಲನ ಹಾಗೂ ‘ಮಳೆಬಿಲ್ಲ ನೆರಳು’ - ವಿಜ್ಞಾನ ಲೇಖನಗಳ ಸಂಕಲನ ಬಿಡುಗಡೆಯಾಗುತ್ತಿದೆ. ಪುಸ್ತಕಗಳ ಬಿಡುಗಡೆ ಮತ್ತು ಅಧ್ಯಕ್ಷತೆ: ಡಾ.ಜಿ.ರಾಮಕೃಷ್ಣ ‘ನೆನಪುಗಳಿಗೇಕೆ ಸಾವಿಲ್ಲ’ ಕೃತಿ ಪರಿಚಯ: ಡಾ.ಕೆ.ವೈ.ನಾರಾಯಣಸ್ವಾಮಿ ‘ಮಳೆಬಿಲ್ಲ ನೆರಳು’ ಕೃತಿ ಪರಿಚಯ: ಶ್ರೀ ಅದ್ದೆ ಮಂಜುನಾಥ್ ಸ್ಥಳ: ನಯನ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಎಲ್ಲರಿಗೂ ಸ್ವಾಗತ ಪುಸ್ತಕ ಪರಿಚಯ ಇಲ್ಲಿದೆ: ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ ಪುಟಗಳು:244, ಬೆಲೆ ರೂ.150-00 ಪ್ರಕಾಶಕರು: ಬರಹ ಪಬ್ಲಿಶಿಂಗ್ [...]
Filed under: ಬಿಡುಗಡೆ | Leave a Comment »
ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!
ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ. ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ [...]
Filed under: ಕಥಾ ಸಂಕಲನ, ಬಿಡುಗಡೆ | Tagged: ಆರ್.ಎಸ್.ರಾಜಾರಾಮ್, ಡಾ.ಯು.ಆರ್.ಅನಂತಮೂರ್ತಿ, ನವಕರ್ನಾಟಕ ಪ್ರಕಾಶನ, ನಿರಂಜನ, ವಿಶ್ವ ಕಥಾ ಕೋಶ ಪುನರ್ಮು | Leave a Comment »
ಭಾಗವಹಿಸಬನ್ನಿ, ಬೆಂಗಳೂರಿನಲ್ಲಿ ನಡೆಯುವ ೫ ದಿನದ ಟ್ಯಾಗೋರ್ ಉತ್ಸವದಲ್ಲಿ!
Filed under: ಬಿಡುಗಡೆ | 2 Comments »
ತಮಗೆ ಸ್ವಾಗತ
Filed under: ಬಿಡುಗಡೆ | Tagged: ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟ, ಡಾ. ಮಂಜುನಾಥ ಬೇವಿನಕಟ್ಟಿ, ಡಾ. ವಿಜಯ ಪೂಣಚ್ಚ ತಂಬಂಡ | Leave a Comment »
ವಿಳಾಸವಿಲ್ಲದವರ ಹುಡುಕುತ್ತಾ – ಪುಸ್ತಕ ಬಿಡುಗಡೆಗೆ ಶುಭಾಶಯಗಳು
Filed under: ಬಿಡುಗಡೆ | Tagged: ಗವಿಸಿದ್ದ ವಿ ಹೊಸಮನಿ, ಜಿ.ಎನ್.ಮೋಹನ್, ಮೇ ಫ್ಲವರ್ | Leave a Comment »
ವನಿತಾ ಚಿಂತನ ಮಾಲೆ – ಪುಸ್ತಕಗಳ ಬಿಡುಗಡೆಗೆ ಬನ್ನಿ
Filed under: ಬಿಡುಗಡೆ | Tagged: ಎಚ್.ಎನ್.ಗೀತಾ, ಕನ್ನಡ ಸಾಹಿತ್ಯ ಪರಿಷತ್ತು, ಡಾ.ಆರ್.ಪೂರ್ಣಿಮಾ, ನವಕರ್ನಾಟಕ ಪ್ರಕಾಶನ, ಪ್ರೊ.ಬಿ.ಎಸ್.ಮಯೂರ, ಫಕೀರ್ ಮಹಮ್ಮದ್ ಕಟ್ಪಾಡಿ, ಬಿ.ಕೆ.ಸುಮತಿ, ಬಿ.ಜಿ.ಕುಸುಮಾ, ಶ್ರೀಮತಿ ನೇಮಿಚಂದ್ರ | Leave a Comment »
ಪುಸ್ತಕ ಬಿಡುಗಡೆ
Filed under: ಬಿಡುಗಡೆ | Tagged: ಆರ್.ವಿ. ಭಂಡಾರಿ, ಬಂಡಾಯ ಪ್ರಕಾಶನ, ಲಯನ್ಸ್ ಬಾಲಭವನ ಸಿದ್ದಾಪುರ | Leave a Comment »
ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ
14 ಸೆಪ್ಟೆಂಬರ್ 2010 ಮಂಗಳವಾರ ದಂದು ಬಸವನಗುಡಿ ನ್ಯಾಷನಲ್ ಪದವಿ ಕಾಲೇಜಿನ ಡಾ. ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣದಲ್ಲಿ ಸಂಜೆ 5 ಕ್ಕೆ ’ಜನರ ನಡುವೆ’ 8 ಕಿರುನಾಟಕಗಳ ಸಂಗ್ರಹ ಸಂಪಾದಕರು: ಹೆಚ್.ವಿ.ವೇಣುಗೋಪಾಲ್ ಪುಸ್ತಕ ಬಿಡುಗಡೆ ನಡೆಯಲಿದೆ. ಡಾ.ಎನ್.ಪ್ರಭುದೇವ್ ಕುಲಪತಿಗಳು ಬೆಂಗಳೂರು ವಿಶ್ವವಿದ್ಯಾಲಯ ಇವರು ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ ಡಾ.ಎ.ಎಚ್.ರಾಮರಾವ್ ಅಧ್ಯಕ್ಷರು ಎನ್.ಇ.ಎಸ್.ಸಂಸ್ಥೆಗಳು ಅಧ್ಯಕ್ಷತೆ ವಹಿಸುತ್ತಿದ್ದಾರೆ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ
Filed under: ಬಿಡುಗಡೆ | Tagged: ಜನರ ನಡುವೆ, ನ್ಯಾಷನಲ್ ಪದವಿ ಕಾಲೇಜಿನ ಡಾ. ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಹೆಚ್.ವಿ.ವೇಣುಗೋಪಾಲ್ | Leave a Comment »



