Posted on February 13, 2009 by pusthakapreeethi
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ರಸಗೊಬ್ಬರದ ಕೊರತೆಯ ವಿರುದ್ಧ ಬೀದಿಗಿಳಿದ ರೈತರ ಸಾವಿಗೆ ಕಾರಣವಾದ ಗೋಲೀಬಾರ್ ಘಟನೆಯನ್ನು ಹಿನ್ನೆಲೆಯಾಗಿಸಿಕೊಂಡು ಪ್ರಕಟವಾದ ಕೃತಿ ಇದು. ಇದರಲ್ಲಿ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ನಾಡಿನ ವಿವಿಧ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬಂದ ವಿಶ್ಲೇಷಣಾತ್ಮಕ ವರದಿಗಳು, ಸಂದರ್ಶನಗಳ ಸಂಗ್ರಹ ಮಾಡಲಾಗಿದೆ. ಅಷ್ಟೇ ಅಲ್ಲ ಯಾವತ್ತಿಗೂ ಸಾಂದರ್ಭಿಕವಾಗಬಲ್ಲ ರೈತರ ಪರ ನಿಜದ ಧ್ವನಿಯಾಗಿದ್ದ ಎಂ. ಡಿ. ನಂಜುಂಡಸ್ವಾಮಿಯವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನ ಮತ್ತು ಅವರ ಕೊನೆಯ ಪತ್ರ ಕೂಡಾ [...]
Filed under: ರಾಜಕೀಯ | Tagged: ಉದಯವಾಣಿ, ಗೋಲಿಬಾರ್ ಗೌರ್ಮೆಂಟಿನಲ್ಲಿ ರೈತರ ಕಗ್ಗೊಲೆ, ನೆಲದವ್ವ ಪ್ರಕಾಶನ, ಲಿಂಗದಹಳ್ಳಿ ಚೇತನಕುಮಾರ್ | Leave a Comment »
Posted on August 25, 2008 by pusthakapreeethi
ನಮ್ಮ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಸುಡುತ್ತಿವೆ – ಹಸಿವು, ಬಡತನ, ನಿರುದ್ಯೋಗ, ನಿರಕ್ಷರತೆ, ಅಸಮಾನತೆ, ಕೋಮುಗಲಭೆಗಳು, ಜಾತೀಯತೆ, ಅಸ್ಪೃಶ್ಯತೆ, ಪ್ರತ್ಯೇಕತೆ.
ಈ ಸಮಸ್ಯೆಗಳು ಸ್ವಾತಂತ್ರ್ಯ ಬಂದು 55 ವರ್ಷಗಳು ಕಳೆದರೂ ಇನ್ನೂ ಏಕೆ ಇವೆ?
ನಮ್ಮನ್ನು ಸುಡುತ್ತಿರುವ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಸೂಚಿಸಲಾಗಿದೆ. ಹಲವು `ವಾದ‘ಗಳು ಸಮಸ್ಯೆಗಳಿಗೆ ಮೂಲ ಕಾರಣ ಮತ್ತು ಪರಿಹಾರಗಳನ್ನು ಮುಂದಿಟ್ಟಿವೆ – ನೆಹರೂವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ ವಾದ, ಉದಾರೀಕರಣ-ಜಾಗತೀಕರಣ, ಸಮಾಜವಾದ, ನಕ್ಸಲ್ ವಾದ, ಜನತಾ ಪ್ರಜಾಪ್ರಭುತ್ವ, ಹಿಂದೂತ್ವ, ಕಮ್ಯುನಿಸಂ, ಮಿಲಿಟರಿ ಸರ್ವಾಧಿಕಾರ [...]
Filed under: ರಾಜಕೀಯ | Tagged: ಅಸಮಾನತೆ, ಅಸ್ಪೃಶ್ಯತೆ, ಕೋಮುಗಲಭೆಗಳು, ಜಾತೀಯತೆ, ನಿರಕ್ಷರತೆ, ನಿರುದ್ಯೋಗ, ಪ್ರತ್ಯೇಕತೆ, ಬಡತನ, ಭಾರತದ ಬೆಳವಣಿಗೆಯ ಹಾದ, ಶರತ್ ಚಂದ್ರ ಹಸಿವು | Leave a Comment »
Posted on August 4, 2008 by pusthakapreeethi
The India-US nuclear deal has emerged as the most important political issue of our times, polarizing the country in an unprecedented manner. Proponents hail the deal as the outstanding achievement of the UPA government. Opponents argue that if operationalized, it will severely undermine India’s independence in foreign policy, defence, and even in the field of [...]
Filed under: ರಾಜಕೀಯ | Tagged: ಅಣು ಒಪ್ಪಂದ, nuclear deal | Leave a Comment »
Posted on June 21, 2008 by pusthakapreeethi
ಕೃಪೆ : ಪ್ರಜಾವಾಣಿ
Filed under: ರಾಜಕೀಯ | Leave a Comment »