Filed under: ರಾಜಕೀಯ, ವಿಮರ್ಶೆ, ವೈಚಾರಿಕ ಸಾಹಿತ್ಯ, Uncategorized | Tagged: ಅಭಿವೃದ್ಧಿ ಮತ್ತು ರಾಜಕೀಯ, ಚಂದ್ರ ಪೂಜಾರಿ, ತಿಂಗಳ ಮಾತುಕತೆ-1, ನಾಡೋಜ ಬರಗೂರು ರಾಮಚಂದ್ರಪ್ಪ | 2 Comments »
ಅಪವ್ಯಾಖ್ಯಾನಗಳನ್ನು ನಿಜವ್ಯಾಖ್ಯಾನಗಳಿಂದ ಹಿಮ್ಮೆಟ್ಟಿಸಲು ಪುಸ್ತಕಪ್ರೀತಿ ಮಾತುಕತೆ – ಬರಗೂರು
‘ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕದಲ್ಲಿ ಏನಿದೆ ?
‘ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕದಲ್ಲಿ ಏನಿದೆ ?
ಕೆಳಗಿರುವ ಪುಸ್ತಕದ ಪರಿವಿಡಿ ಈ ಬಗ್ಗೆ ಚಿತ್ರ ನೀಡುತ್ತದೆ..
Filed under: Uncategorized | Leave a comment »
‘ಅಭಿವೃದ್ಧಿ ಮತ್ತು ರಾಜಕೀಯ’ ಯಾವುದರ ಬಗ್ಗೆ ?
ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಯಾವುದರ ಬಗ್ಗೆ ..
ಅದನ್ನು ಪುಸ್ತಕದ ಬ್ಲರ್ಬಿನಲ್ಲಿ ಇರುವ ಲೇಖಕ ಪ್ರೊ.ಚಂದ್ರ ಪೂಜಾರಿ ಅವರ ಮಾತುಗಳಲ್ಲೇ ಕೇಳಿ..
Filed under: Uncategorized | Leave a comment »
ಪುಸ್ತಕಪ್ರೀತಿ ತಿಂಗಳ ಮಾತುಕತೆ-1 : ಹೋಗುವುದು ಹೇಗೆ ?
ಪುಸ್ತಕಪ್ರೀತಿ ತಿಂಗಳ ಮಾತುಕತೆ-1 ನಡೆಯುವ ಸ್ಥಳಕ್ಕೆ ಹೋಗುವುದು ಹೇಗೆ ?
ವಾಹನದಲ್ಲಿ ಬರುವುದಾದರೆ ಇಸ್ಕಾನ್ ಅಥವಾ ನಾರಾಯಣ ನೇತ್ರಾಲಯದ ಎದುರು ಇರುವ ಮಹಾಲಕ್ಷ್ಮಿ ಲೇ ಔಟ್ ರಸ್ತೆಗೆ ತಿರುಗಬೇಕು
(ರಾಜಾಜಿನಗರದಿಂದ ಬುರುವುದಾದರೆ ಎಡಕ್ಕೆ ಯಶವಂತಪುರದಿಂದ ಬರುವುದಾದರೆ ಬಲಕ್ಕೆ)
ಮೆಟ್ರೊದಲ್ಲಿ ಬಂದರೆ ‘ಮಹಾಲಕ್ಷ್ಮಿ’ ಸ್ಟೇಶನಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
ಬಸ್ಸಿನಲ್ಲಿ ಬಂದರೆ ‘ಮಹಾಲಕ್ಷ್ಮಿ ಲೇ ಔಟ್ ಎಂಟ್ರೆನ್ಸ್’ ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
ಮೆಜೆಸ್ಟಿಕ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 80, 80A, 80B, 80C, 80D, 252F
ವಿಜಯನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 200, 64
ಶಿವಾಜಿನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 79E
ಸಿಟಿ ಮಾರ್ಕೆಟ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 77, 77E
ವಿಜಯನಗರದಿಂದ ಬರುವ ಈ ಬಸ್ಸು ರೂಟ್ ನಂಬರುಗಳಿಗೆ ಮಾತ್ರ ಇಸ್ಕಾನ್’ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
401, 401B, 401E, 401R
Filed under: Uncategorized | Leave a comment »
ಪುಸ್ತಕಪ್ರೀತಿ ತಿಂಗಳ ಮಾತುಕತೆ -1: ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’
Filed under: ರಾಜಕೀಯ, ವೈಚಾರಿಕ ಸಾಹಿತ್ಯ | Tagged: ಕೆ. ಪ್ರಕಾಶ್, ಡಾ.ಕೆ.ಜಿ.ಗಾಯತ್ರಿ ದೇವಿ, ನಾಡೋಜ ಬರಗೂರು ರಾಮಚಂದ್ರಪ್ಪ, ಪುಸ್ತಕ ಪ್ರೀತಿ ಮಳಿಗೆ, ಪ್ರೊ.ಚಂದ್ರ ಪೂಜಾರಿ | Leave a comment »